_[###]

Wednesday, 16 August 2017

“ಅಮರ್ ಜವಾನ್” ದಕ್ಷಿಣ ಕನ್ನಡದ ಹುತಾತ್ಮ ಯೋಧರಿಗೆ ನಮನ

ಆತ್ಮೀಯರೆ,
ಟೀಂ ಬ್ಲ್ಯಾಕ್ ಆಂಡ್ ವೈಟ್ ಮಂಗಳೂರು  ವತಿಯಿಂದ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಂಗಳೂರು, ಲಯನ್ಸ್ ಕ್ಲಬ್ ಬಲ್ಮಠ, ರಾಷ್ಟ್ರೀಯ ಸೇವಾ
ಯೋಜನೆ ಮಂಗಳೂರು ವಿಶ್ವ ವಿದ್ಯಾನಿಲಯ ಇದರ ಸಹಯೋಗದಲ್ಲಿ “ಅಮರ್ ಜವಾನ್” ದಕ್ಷಿಣ ಕನ್ನಡದ ಹುತಾತ್ಮ ಯೋಧರಿಗೆ ನಮನವನ್ನು
ಸಲ್ಲಿಸುವ ವಿಶೇಷ ಕಾರ್ಯಕ್ರಮ ಇದೇ ಆಗಸ್ಟ್ 20 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
Read more...