ರಿಂದ:
ನವ್ಯ D/o ಅರವಿಂದ
ಬಿ ಐ ಎಮ್ ಕಾಂಪ್ಲೆಕ್ಸ್ ಮನೆ
ಹೊದವಾಡ ಗ್ರಾಮ ಮತು ಅಂಚೆ
ಕೊಡಗು ಜಿಲ್ಲೆ
ನವ್ಯ D/o ಅರವಿಂದ
ಬಿ ಐ ಎಮ್ ಕಾಂಪ್ಲೆಕ್ಸ್ ಮನೆ
ಹೊದವಾಡ ಗ್ರಾಮ ಮತು ಅಂಚೆ
ಕೊಡಗು ಜಿಲ್ಲೆ
ರಿಗೆ;
ಮ್ಯಾನೇಜರ್
ಎಸ್ಬಿಐ ಬ್ಯಾಂಕ್ ಮಡಿಕೇರಿ
ಮಾನ್ಯರೇ,
ವಿಷಯ: “ಖಾತೆ ನವೀಕರಿಸುವ ಬಗ್ಗೆ”
ಈ ಮೇಲೆ ವಿವರಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನಾನು ತಮ್ಮ ಬ್ಯಾಂಕ್ಲ್ಲಿ ಸ್ಟೂಡೆಂಟ್ ಖಾತೆಯನ್ನು ಹೊಂದಿದ್ದು ಇದೀಗ ನಾನು ಬ್ಯಾಂಕಿಂಗ್ಗೆ ಸಂಬಂಧಪಟ್ಟ ವ್ಯವಹಾರಗಳನ್ನು ನಡೆಸಲು ಸಮರ್ಥಳಿದ್ದೇನೆ.
ಆದುದರಿಂದ ನನ್ನ ಖಾತೆಯನ್ನು ವಿದ್ಯಾರ್ಥಿ ಖಾತೆಯಿಂದ ಸಾಮಾನ್ಯ ಖಾತೆಗೆ ನವೀಕರಿಸಿಕೊಡಬೇಕಾಗಿ ತಮ್ಮಲ್ಲಿ ವಿನಂತಿ ಮಾಡುತ್ತಿದ್ದೇನೆ.
ದಿನಾಂಕ: 15-05-2020 ಇತೀ ತಮ್ಮ ವಿಶ್ವಾಸಿ
ಈ ಮೇಲೆ ವಿವರಿಸಿದ ವಿಷಯಕ್ಕೆ ಸಂಬಂಧಿಸಿದಂತೆ ನಾನು ತಮ್ಮ ಬ್ಯಾಂಕ್ಲ್ಲಿ ಸ್ಟೂಡೆಂಟ್ ಖಾತೆಯನ್ನು ಹೊಂದಿದ್ದು ಇದೀಗ ನಾನು ಬ್ಯಾಂಕಿಂಗ್ಗೆ ಸಂಬಂಧಪಟ್ಟ ವ್ಯವಹಾರಗಳನ್ನು ನಡೆಸಲು ಸಮರ್ಥಳಿದ್ದೇನೆ.
ಆದುದರಿಂದ ನನ್ನ ಖಾತೆಯನ್ನು ವಿದ್ಯಾರ್ಥಿ ಖಾತೆಯಿಂದ ಸಾಮಾನ್ಯ ಖಾತೆಗೆ ನವೀಕರಿಸಿಕೊಡಬೇಕಾಗಿ ತಮ್ಮಲ್ಲಿ ವಿನಂತಿ ಮಾಡುತ್ತಿದ್ದೇನೆ.
ವಂದನೆಗಳೊಂದಿಗೆ
ಸ್ಥಳ: ಮಡಿಕೇರಿದಿನಾಂಕ: 15-05-2020 ಇತೀ ತಮ್ಮ ವಿಶ್ವಾಸಿ