ಆತ್ಮೀಯರೆ,
ಟೀಂ ಬ್ಲ್ಯಾಕ್ ಆಂಡ್ ವೈಟ್ ಮಂಗಳೂರು ವತಿಯಿಂದ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಂಗಳೂರು, ಲಯನ್ಸ್ ಕ್ಲಬ್ ಬಲ್ಮಠ, ರಾಷ್ಟ್ರೀಯ ಸೇವಾ
ಯೋಜನೆ ಮಂಗಳೂರು ವಿಶ್ವ ವಿದ್ಯಾನಿಲಯ ಇದರ ಸಹಯೋಗದಲ್ಲಿ “ಅಮರ್ ಜವಾನ್” ದಕ್ಷಿಣ ಕನ್ನಡದ ಹುತಾತ್ಮ ಯೋಧರಿಗೆ ನಮನವನ್ನು
ಸಲ್ಲಿಸುವ ವಿಶೇಷ ಕಾರ್ಯಕ್ರಮ ಇದೇ ಆಗಸ್ಟ್ 20 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಮಂಗಳೂರಿನ ಇತಿಹಾಸದಲ್ಲೇ ಈ ರೀತಿಯ ಕಾರ್ಯಕ್ರಮ ಮೊದಲಾಗಿದ್ದು, ಈ ಕಾರ್ಯಕ್ರಮಕ್ಕೆ ನಮ್ಮ ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆಯೂ ಸಹಕಾರವನ್ನು ನೀಡುತ್ತಿದೆ.
ಅಮರ್ ಜವಾನ್ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಉದ್ದೇಶ;
ಇವತ್ತು ನಾವು ಇಷ್ಟು ಸಂತೋಷವಾಗಿದ್ದೇವೆ ಅಂತಂದ್ರೆ ಅದಕ್ಕೆ ಮುಖ್ಯ ಕಾರಣ ನಮ್ಮನ್ನು ಕಾಪಾಡುತ್ತಿರುವ ನಮ್ಮ ಸೈನಿಕರು. ಅವರ ತ್ಯಾಗ ಬಲಿದಾನಗಳು
ಇಂದಿನ ನಮ್ಮ ಆರಾಮದಾಯಕ ಸುಖ ಜೀವನಕ್ಕೆ ಕಾರಣ. ಅಂತಹ ವೀರ ಹುತಾತ್ಮ ಯೋಧರನ್ನು ಗೌರವಿಸುವ ಅವಕಾಶ ನಮ್ಮ ಪಾಲಿಗೆ ಬಂದಿರುವುದು
ನಮ್ಮ ಅದೃಷ್ಟ. ನಮಗೆ ನಮ್ಮ ದೇಶವನ್ನು ಕಾಪಾಡುವ ಅದೃಷ್ಟವಿಲ್ಲದಿದ್ದರೂ, ನಮ್ಮ ದೇಶವನ್ನು ಕಾಪಾಡಿದ ವೀರ ಯೋಧರನ್ನು ಗೌರವಿಸುವ ಅವಕಾಶ
ಸಿಕ್ಕಿದೆ. ಇಂತಹ ಸುವರ್ಣ ಅವಕಾಶವನ್ನು ನಾವು ಯಾಕೆ ಮಿಸ್ ಮಾಡಿಕೊಳ್ಳಬೇಕು? ಈ ದೇಶದ ಬಗ್ಗೆ, ದೇಶ ಸೇವೆ ಮಾಡಿದ
ವೀರ ಯೋಧರ ಬಗ್ಗೆ ತಿಳಿದುಕೊಳ್ಳುವ ಹಾಗೆ ಇಂತಹ ಶ್ರೇಷ್ಟವಾದ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ಒಂದು ಖುಷಿಯ
ವಿಚಾರವಾಗಿದೆ. ಆದುದರಿಂದ ತಾವುಗಳು ನಿಮ್ಮ ಆಪ್ತರೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ. ವೀರ ಯೋಧರಿಗೆ ನಮನವನ್ನು
ಸಲ್ಲಿಸಿ ಅಂತ ನಾವು ಕೇಳಿಕೊಳ್ಳುತ್ತಿದ್ದೇವೆ.
- ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಪದ್ಮುಂಜ, ಬೆಳ್ತಂಗಡಿ.
ಟೀಂ ಬ್ಲ್ಯಾಕ್ ಆಂಡ್ ವೈಟ್ ಮಂಗಳೂರು ವತಿಯಿಂದ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮಂಗಳೂರು, ಲಯನ್ಸ್ ಕ್ಲಬ್ ಬಲ್ಮಠ, ರಾಷ್ಟ್ರೀಯ ಸೇವಾ
ಯೋಜನೆ ಮಂಗಳೂರು ವಿಶ್ವ ವಿದ್ಯಾನಿಲಯ ಇದರ ಸಹಯೋಗದಲ್ಲಿ “ಅಮರ್ ಜವಾನ್” ದಕ್ಷಿಣ ಕನ್ನಡದ ಹುತಾತ್ಮ ಯೋಧರಿಗೆ ನಮನವನ್ನು
ಸಲ್ಲಿಸುವ ವಿಶೇಷ ಕಾರ್ಯಕ್ರಮ ಇದೇ ಆಗಸ್ಟ್ 20 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಮಂಗಳೂರಿನ ಇತಿಹಾಸದಲ್ಲೇ ಈ ರೀತಿಯ ಕಾರ್ಯಕ್ರಮ ಮೊದಲಾಗಿದ್ದು, ಈ ಕಾರ್ಯಕ್ರಮಕ್ಕೆ ನಮ್ಮ ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಸಂಸ್ಥೆಯೂ ಸಹಕಾರವನ್ನು ನೀಡುತ್ತಿದೆ.
ಅಮರ್ ಜವಾನ್ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಉದ್ದೇಶ;
ಇವತ್ತು ನಾವು ಇಷ್ಟು ಸಂತೋಷವಾಗಿದ್ದೇವೆ ಅಂತಂದ್ರೆ ಅದಕ್ಕೆ ಮುಖ್ಯ ಕಾರಣ ನಮ್ಮನ್ನು ಕಾಪಾಡುತ್ತಿರುವ ನಮ್ಮ ಸೈನಿಕರು. ಅವರ ತ್ಯಾಗ ಬಲಿದಾನಗಳು
ಇಂದಿನ ನಮ್ಮ ಆರಾಮದಾಯಕ ಸುಖ ಜೀವನಕ್ಕೆ ಕಾರಣ. ಅಂತಹ ವೀರ ಹುತಾತ್ಮ ಯೋಧರನ್ನು ಗೌರವಿಸುವ ಅವಕಾಶ ನಮ್ಮ ಪಾಲಿಗೆ ಬಂದಿರುವುದು
ನಮ್ಮ ಅದೃಷ್ಟ. ನಮಗೆ ನಮ್ಮ ದೇಶವನ್ನು ಕಾಪಾಡುವ ಅದೃಷ್ಟವಿಲ್ಲದಿದ್ದರೂ, ನಮ್ಮ ದೇಶವನ್ನು ಕಾಪಾಡಿದ ವೀರ ಯೋಧರನ್ನು ಗೌರವಿಸುವ ಅವಕಾಶ
ಸಿಕ್ಕಿದೆ. ಇಂತಹ ಸುವರ್ಣ ಅವಕಾಶವನ್ನು ನಾವು ಯಾಕೆ ಮಿಸ್ ಮಾಡಿಕೊಳ್ಳಬೇಕು? ಈ ದೇಶದ ಬಗ್ಗೆ, ದೇಶ ಸೇವೆ ಮಾಡಿದ
ವೀರ ಯೋಧರ ಬಗ್ಗೆ ತಿಳಿದುಕೊಳ್ಳುವ ಹಾಗೆ ಇಂತಹ ಶ್ರೇಷ್ಟವಾದ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ಒಂದು ಖುಷಿಯ
ವಿಚಾರವಾಗಿದೆ. ಆದುದರಿಂದ ತಾವುಗಳು ನಿಮ್ಮ ಆಪ್ತರೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ. ವೀರ ಯೋಧರಿಗೆ ನಮನವನ್ನು
ಸಲ್ಲಿಸಿ ಅಂತ ನಾವು ಕೇಳಿಕೊಳ್ಳುತ್ತಿದ್ದೇವೆ.
- ಇನಿಹಾ ನೆಟ್ ಕಂಪ್ಯೂಟರ್ ಎಜುಕೇಶನ್ ಪದ್ಮುಂಜ, ಬೆಳ್ತಂಗಡಿ.